Karnataka Police Exam PC model Model Paper Test-59:

Daily Current Affairs

ಎಲ್ಲರಿಗೂ ನಮಸ್ಕಾರ SBKKANNADA.COM ಗೆ ನಿಮಗೆ ಸುಸ್ವಾಗತ .
KSP Recruitment 2020: KSP recruitment notifications are released by KSP in their official website rec20.ksp-online.in.
All KSP Job notifications are updated on 26-Oct-2020 Candidates can apply for KSP Jobs via Official website. Here we updated latest and upcoming KSP recruitment notifications 2020-21
SBK KANNADA IS PROVIDING USEFUL QUESTIONS AND ANSWERS FOR KSP EXAM WHICH WILL HELP YOU FOR UPCOMING COMPETITIVE EXAM LIKE CIVIL PC, CAR/DAR PC, KSRP PC AND OTHER POLICE CONSTABLE EXAMS.

Police Constable Model Paper Test-59: SBK KANNADA

Contents hide

1)ಆಗ್ರಾ ಯಾವ ನದಿಯ ದಡದಲ್ಲಿದೆ?
A)ಗಂಗೋತ್ರಿ
B)ಗಂದಕ್
C)ಚಂಬಲ್
D)ಯಮುನ*

2)ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಯಾವಾಗ ಸ್ಥಳಾಂತರಿಸಲಾಯಿತು?
A)1912
B)1910
C)1913
D)1911*

3)ಬುದ್ಧರ,ಹಿಂದುಗಳ ಮತ್ತು ಜೈನರ ಬಂಡೆಗಳನ್ನು ಕತ್ತರಿಸಿ ಮಾಡಿದ ಗುಹೆಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಒಟ್ಟಿಗೆ ಇವೆ?
A)ಕಾರ್ಲೆ
B)ಅಂಜತಾ*
C)ಎಡಕ್ಕಲ್
D)ಎಲ್ಲೋರಾ
4)ಭಾರತದ ಸಂವಿಧಾನವನ್ನು ಯಾವಗ ಅಂಗೀಕರಿಸಲಾಯಿತು?
A)26 ಜನವರಿ 1950
B)26 ನವೆಂಬರ್ 1949*
C)26 ಜನವರಿ 1949
D)26 ನವೆಂಬರ್ 1950

05)ಅಬ್ದುಲ್ ಕಲಾಂ ರವರು ಭಾರತದ ಎಷ್ಟನೆ ರಾಷ್ಟ್ರಪತಿಯಾಗಿದ್ದರು?
A)9 ನೇ
B)10 ನೇ
C)11 ನೇ*
D)12 ನೇ

06ಈ ಕೆಳಗಿನ ಯಾವ ನದಿಯು ಭಾರತದಲ್ಲಿ ಹುಟ್ಟುವುದಿಲ್ಲ?
A)ಯಮುನಾ
B)ಗಂಗಾ
C)ಸಿಂಧು*
D)ಕೋಸಿ

07)ಹಂಪಿಯ ಪ್ರಾಚೀನ ಅವಶೇಷಗಳು ಯಾವ ನದಿಯ ದಂಡೆಯಲಿವೆ?
A)ಕಬಿನಿ ನದಿ
B)ಮಲಪ್ರಭಾ ನದಿ
C)ತುಂಗಭದ್ರಾ ನದಿ*
D)ಕಾವೇರಿ ನದಿ

08)ಈ ಕೆಳಗಿನ ಯಾವ ಪಟ್ಟಣವು ನದಿಯ ದಂಡೆಯಲಿಲ್ಲ.
A)ಅಹಮದಾಬಾದ್
B)ಮುಂಬೈ*
C)ಪಟ್ನಾ
D)ಕಲ್ಕತ್ತಾ

09)ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರನ್ನು ಕೆಳಗಿನ ಯಾರ ಸ್ನೇಹಿತ ,ದಾರ್ಶನಿಕ ಮತ್ತು ಮಾರ್ಗದರ್ಶಿ ಎಂದು ವಿವರಿಸಲಾಗಿದೆ?
A)ದ ಎಸ್ಟಿಮೇಟ್ ಸಮಿತಿ
B)ಎಲ್ಲಾ ಸಂಸದೀಯ ಸಮಿತಿ
C)ಸಾರ್ವಜನಿಕ ಖಾತೆಗಳ ಸಮಿತಿ*
D)ಸಾರ್ವಜನಿಕ ಕಾರ್ಯ ಸಮಿತಿ

10)ಐತಿಹಾಸಿಕ ಸ್ಮಾರಕ ಗೋಲ್ ಗುಂಬಜ್ ಯಾವ ಸ್ಥಳದಲ್ಲಿದೆ?

A)ವೆಲ್ಲೂರ್
B)ವಿಜಯಪುರ*
C)ವಿಜಯನಗರ
D)ಹೈದರಾಬಾದ್

11)ಗೌತಮ ಬುದ್ಧನ ಜೀವನದ ಬಗ್ಗೆ ರಚಿತ ‘ಬುದ್ದ ಚರಿತ’ದ ಲೇಖಕರು ಯಾರು?
A)ನಗರ್ ಸೇನ್
B)ವರಾಹಮಿಹಿರ
C)ನಾಗಾರ್ಜುನ
D)ಅಸ್ವಘೋಷ*

12)ಅಶೋಕ ರಾಜನನ್ನು ವಿವಿಧ ಶಾಸನಗಳಲ್ಲಿ ಉಲ್ಲೇಖಿಸಿರುವ ಹೆಸರು ಯಾವುದು?
A)ಧರ್ಮಕೀರ್ತಿ
B)ದೇವನಾಂಪ್ರಿಯದರ್ಶಿ*
C)ಚಕ್ರವರ್ತಿ
D)ದೇವರಾಜ

13)ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಕರ್ತವ್ಯವಲ್ಲ?
A)ಪೋಷಕರಿಗೆ ವಿಧೇಯರಾಗಿರುವುದು*
B)ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು
C)ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು
D)ಜನರಲ್ಲಿ ಸಹೋದರತ್ವವನ್ನು ಹರಡುವುದು

14)ರಾಷ್ಟ್ರಪರಿಯು ತಮ್ಮ ರಾಜೀನಾಮೆ ಪತ್ರವನ್ನು ಯಾರನ್ನು ಉದ್ದೇಶಿಸುವರು?
A)ಉಪರಾಷ್ಟ್ರಪತಿ*
B)ಭಾರತದ ಮುಖ್ಯ ನ್ಯಾಯಮೂರ್ತಿ
C)ಭಾರತದ ಪ್ರಧಾನಮಂತ್ರಿ
D)ಸ್ಪೀಕರ್

15)ಕೌಟಿಲ್ಯನ ‘ಅರ್ಥಶಾಸ್ತ್ರವು’ಯಾವುದನ್ನು ವ್ಯವರಿಸುತ್ತದೆ?
A)ಸಾರ್ವಜನಿಕ ಆಡಳಿತ*
B)ಖಗೋಳ ವಿಜ್ಞಾನ
C)ಜೋತಿಷ್ಯ
D)ಆಯುರ್ವೇದ

16)ಈ ಕೆಳಗಿನ ಯಾವ ದೇಶವು ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವುದಿಲ್ಲ?
A)ತಜಕಿಸ್ತಾನ್*
B)ಬಾಂಗ್ಲಾದೇಶ
C)ನೇಪಾಲ್
D)ಭೂತನ್

17)ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಯಾರು?
A)ಸುನೀತಾ ವಿಲಿಯಂಸ್
B)ಪಿ.ಟಿ.ಉಷಾ
C)ರಾಣಿ ಕುಮಾರಿ
D)ಬಚೇಂದ್ರಿ ಪಾಲ್*

18)ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣ ಯಾವುದಕ್ಕೆ ಪ್ರಸಿದ್ಧವಾಗಿದೆ?
A)ಶ್ರೀಗಂಧ
B)ಅಗರಬತ್ತಿ
C)ಆಟಿಕೆಗಳು*
D)ರೇಷ್ಮೆ

19)ಕರ್ನಾಟಕ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ?
A)1988
B)1987
C)1984*
D)1986

20)ವಿಂಡೋಸ್ 95,ವಿಂಡೋಸ್ 98 ಮತ್ತು ವಿಂಡೋಸ್ ಎನ್.ಟಿ ಯನ್ನು ಕರೆಯುವರು?
A)ಡೊಮೈನ್ ಹೆಸರು
B)ಆಪರೇಟರ್ಸ
C)ಪ್ರೊಸೆಸರ್
D)ಆಪರೇಟಿಂಗ್ ಸಿಸ್ಟಮ್*

Leave a Reply

Your email address will not be published. Required fields are marked *